…
CUTOFF MARKS FOR INTERVIEW
…
Expression of Interest (EOI) for selection of and Admit Card Management etc.,
Tender
DOWNLOAD PDF…
ದಿ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ ದಾವಣಗೆರೆ,ಪ್ರಕಟಣೆ.
…
ದಿ. ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ ದಾವಣಗೆರೆ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿ COVID-19ಗೆ ರೂ. 10.00 ಲಕ್ಷಗಳ ಡಿ. ಡಿ. ನೀಡಲಾಯಿತು.
ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ ದಾವಣಗೆರೆ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿ covid 19 ಗೆ ರೂ. 10.00 ಲಕ್ಷಗಳ ಡಿ. ಡಿ ಯನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ. ಜೆ.ಅರ್.ಷಣ್ಮುಖಪ್ಪ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಶ್ರೀ ಎಂ. ಹೆಚ್. ಲಕ್ಷ್ಮಣ್ ಇವರುಗಳು ಸಹಕಾರ ಸಂಘಗಳ ಉಪ ನಿಬಂಧಕರಾದ ಶ್ರಿ ಬಿ. ಜಯಪ್ರಕಾಶ್ ಇವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.…